ಕೃತಿರೂಪ ಸಂಘ ದರ್ಶನ Kritiroop Sangh Darshan ( Kannada )
1925ರಲ್ಲಿ ಸ್ಥಾಪಿತವಾದ ರಾ.ಸ್ವ.ಸಂಘ ಇಂದು ರಾಷ್ಟ್ರಪುನರ್ನಿಮರ್ಾಣದ ಮುಂಚೂಣಿಯಲ್ಲಿದೆ. ಇದರಷ್ಟು ವ್ಯಾಪಕ ಸಂಘಟನೆ ಭಾರತದಲ್ಲಿ ಬೇರೆ ಇಲ್ಲ. ರಾಜ್ಯ ಸಂಘದ ಕಾರ್ಯರೀತಿಯೂ ವೈಶಿಷ್ಟ್ಯಪೂರ್ಣ, …
ಸ್ಮೃತಿ ಮಂದಾರ Smriti Mandara
About the book : ನಮ್ಮೆಲ್ಲ ಸ್ವಯಂಸೇವಕರು ಈ ಗ್ರಂಥದ ಅಧ್ಯಯನದಿಂದ ತಮ್ಮ ಚಿಂತನ, ಮಾತು ಹಾಗೂ ಕೃತಿಯನ್ನೂ ಡಾಕ್ಟರ್ಯವರಂತೆ ರೂಪಿಸುವ …
ರಾಷ್ಟ್ರತಪಸ್ವಿ ಶ್ರೀಗುರೂಜಿ Rashtratapasvi Sri Guruji ( Kannada)
ರಾಷ್ಟ್ರತಪಸ್ವಿ ಶ್ರೀಗುರೂಜಿ Rashtratapasvi Sri Guruji ( Kannada)
ಸಂಘದ ದ್ವಿತೀಯ ಸರಸಂಘಚಾಲಕ ಶ್ರೀ ಗುರೂಜಿಯವರ ಜನ್ಮ ಶತಮಾನೋತ್ಸವ ವರ್ಷದಲ್ಲಿ ಅವರ ಸಮೃದ್ಧ ವೈಚಾರಿಕ ಸಂಪತ್ತಿನ ಕೂಲಂಕಷ ತಪಾಸಣೆ ನಡೆಸಿ “ಶ್ರೀ ಗುರೂಜಿ ಸಮಗ್ರ” ಎಂಬ ಹೆಸರಲ್ಲಿ ರಚಿಸಲಾದ 12 ಸಂಪುಟಗಳು ಶ್ರೀ ರಂಗಾ ಹರಿ ಅವರ ಲೋಕೋತ್ತರ ಕೊಡುಗೆಯಾಗಿ ಸಾರಸ್ವತ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಅದರ ಉಪಲಬ್ಧಿಯಾಗಿ ಹಿಂದಿಯಲ್ಲಿ ಅವರು ಬರೆದಿರುವ ಶ್ರೀ ಗುರೂಜಿಯವರ ಜೀವನ ಚರಿತ್ರೆಯು ಅವರ ಇತ್ತೀಚಿನ ಕೃತಿಯಾಗಿದೆ.
ಪ್ರಬಂಧ ಸಂಚಯ Prabandha Sanchaya ( Kannada )
ಪ್ರಬಂಧ ಸಂಚಯ Prabandha Sanchaya ( Kannada )
ಹೊ ವೆ ಶೇಷಾದ್ರಿಯವರ ಆಯ್ದ ಲೇಖನಗಳು
ಉತ್ತುಂಗ Uttunga ( Kannada )
ಉತ್ತುಂಗ Uttunga ( Kannada )
“ಉತ್ತುಂಗ”
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾರಕರಾದ ಕೃ.ಸೂರ್ಯನಾರಾಯಣ್ ರಾವ್ ಅವರ ಜೀವನ ಚಿತ್ರಣದ ಪುಸ್ತಕ .
ದೀವಟಿಗೆಗಳು Deevatigegalu
About the book : ಹಿಂದಿನ ಪೀಳಿಗೆಯಲ್ಲಿ ಕನ್ನಡನಾಡಿನ ಸಾರಸ್ವತ-ಸಾಂಸ್ಕೃತಿಕ-ಸಾಮಾಜಿಕ ಜೀವನವನ್ನು ಶ್ರೀಮಂತಗೊಳಿಸಿದ ಹಲವರು ಮಹನೀಯರ ವ್ಯಕ್ತಿಚಿತ್ರಣಗಳ ಸಂಕಲನವೇ – ’ದೀವಟಿಗೆಗಳು’. …
ದೀಪ್ತಿಮಂತರು Deeptimantaru
About the book : ಪತ್ರಿಕೋದ್ಯಮ, ಪಾರಂಪರಿಕ ಶಾಸ್ತ್ರಾಧ್ಯಯನ, ಸಮಾಜಜಾಗೃತಿ, ಸಂಗೀತ, ನೃತ್ಯ ಮೊದಲಾದ ಕ್ಷೇತ್ರಗಳನ್ನು ಪ್ರಜ್ವಲಗೊಳಿಸಿದ ಹಲವರು ಹಿಂದಿನ ಪೀಳಿಗೆಯ …