Description
About the book :
ನಮ್ಮೆಲ್ಲ ಸ್ವಯಂಸೇವಕರು ಈ ಗ್ರಂಥದ ಅಧ್ಯಯನದಿಂದ ತಮ್ಮ ಚಿಂತನ, ಮಾತು ಹಾಗೂ ಕೃತಿಯನ್ನೂ ಡಾಕ್ಟರ್ಯವರಂತೆ ರೂಪಿಸುವ ನಿಟ್ಟಿನಲ್ಲ ಅವರ ತೇಜಸ್ಥಿತೆಯನ್ನು ಲೇಶಮಾತ್ರವಾದರೂ ಗ್ರಹಿಸುವರೆಂಬ ವಿಶ್ವಾಸ ನನ್ನದು. ಕಾರಣವೆಂದರೆ ನಮ್ಮ ಒಂದು ಹಾಡಿನಲ್ಲಿ ಹೇಳಿರುವಂತೆ
“ಕಣಕಣ ಮೇ ಯದಿ ಅಣು ಭೀ ತೇಜ ಹೋ ತುಮ್ಹಾರಾ |
ಚಮತಾಯೇಂ ತಿಮಿರ ಥರಾ ಭೂಮಂಡಲ ಸಾರಾ” ||
(ಎಮಗೊದಗಲು ನಿನ್ನಯ ತೇಜದಲಣುವೊಂದು ತಮ ತುಂಬಿದ, ಜಗವೆಲ್ಲವ ಬೆಳಗುವೆವೆಂದೆಂದೂ) – ಅವರ ತೇಜಸ್ಥಿತೆಯ ಸಾಮರ್ಥ್ಯವೇ ಅಂತಹದು.
Reviews
There are no reviews yet.